ಹಂಸಬಾವಿ ಪೊಲೀಸ್
ಠಾಣೆ ಅಪರಾಧ ಸಂಖ್ಯೆ:134/2020 ಕಲಂ: KARNTAKA
PREVENTION OF COW SLANGHTER & CATTLE PREVENTION ACT-1964 (U/s-11);
PREVENTION OF CRUELTY TO ANIMALS ACT, 1960 (U/s-11(D)); 1860 (U/s-429) IPC.
ದಿನಾಂಕ: 25/12/2020 ರಂದು ಮುಂಜಾನೆ 8-45 ಗಂಟೆಯ ಸುಮಾರಿಗೆ ಇದರಲ್ಲಿಯ ಸಲೀಮ ಸಾ|| ರಾಣೆಬೇನ್ನೂರ
ಇವತನು ಧನಕರುಗಳನ್ನು ಕಸಾಯಿ ಖಾನೆ ಮಾಡಲು ಯಾವುದೇ ಪಾಸ ಮತ್ತು ಪರ್ಮೀಟ್ ಇಲ್ಲದೇ ಅನಧೀಕೃತವಾಗಿ ಮತ್ತು ಅಕ್ರಮವಾಗಿ ಪ್ರಾಣಿಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಮತ್ತು ಒತ್ತೋತ್ತಾಗಿ ಅಮಾನವೀಯ ರೀತಿಯಲ್ಲಿ ಒಟ್ಟು 07 ದನಕರುಗಳು, ಇವುಗಳಲ್ಲಿ
01 ಎತ್ತು, 01 ಎಮ್ಮಿ, 01 ಆಕಳು, 04 ಹೊರಿಕರಗಳು ಇವೆಲ್ಲವುಗಳ ಅಂದಾಜು ಕಿಮ್ಮತ್ತು 25000/- ರೂಗಳು ಇವೆಲ್ಲವುಗಳನ್ನು ಅಶೋಕ ಲೈಲ್ಯಾಂಡ ಗೂಡ್ಸ ಗಾಡಿ ನಂ ಕೆಎ 27/ಬಿ-6170 ನೇದ್ದರಲ್ಲಿ ಹಾಕಿ ಕಸಾಯಿ ಖಾನೆ ಮಾಡಲು ತೆಗೆದುಕೊಂಡು ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ
ಕೈಗೊಳ್ಳಲಾಗಿದೆ.
ಆಡೂರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ:183/2020 ಕಲಂ: 279,304(A)
IPC.
ಮಂಜಯ್ಯ ತಂದೆ ಮೂಕಯ್ಯ ಹಿರೇಮಠ ಇವನು ದಿನಾಂಕ : 24/12/2020 ರಂದು 19-30 ಘಂಟೆ ಸುಮಾರಿಗೆ ಹಂಸಬಾವಿ-ತಿಳುವಳ್ಳಿ ರಸ್ತೆ ತಿಳುವಳ್ಳಿ ಗ್ರಾಮದ ಹತ್ತೀರ ಟ್ರ್ಯಾಕ್ಟರ್ ಇಂಜಿನ್ ನಂಬರ್ ಕೆ,ಎ-27 ಟಿ.ಸಿ-4200 ನೇದರ ಮೇಲೆ ಕುಳಿತುಕೊಂಡು ಕಿರವಾಡಿ ಗ್ರಾಮದ ಕಡೆ ಹೋಗುತ್ತಿರುವಾಗ ಸದರ ಟ್ರ್ಯಾಕ್ಟರ್ ಇಂಜಿನ ಚಾಲಕನಾದ ಚನ್ನವೀರಯ್ಯ ತಂದೆ ಮುತ್ತಯ್ಯ ಹಿರೇಮಠ ಸಾ||ತುಮರಿಕೊಪ್ಪ ತಾ||ಬ್ಯಾಡಗಿ ಇವನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಟ್ರ್ಯಾಕ್ಟರ್ ಬ್ರೇಕ್ ಹಾಕಿದ್ದರಿಂದ ಇಂಜಿನ್ ಮೇಲೆ ಕುಳಿತಂತಹ ಮಂಜಯ್ಯ ಒಮ್ಮೇಲೆ ಟ್ರ್ಯಾಕ್ಟರ್ ಮೇಲೆ ಇಂದ ಪುಟಿದು ರಸ್ತೆಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಚಿಕೀತ್ಸೆಗಾಗಿ ತಿಳುವಳ್ಳಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಉಪಚಾರಕ್ಕಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಪಲಿಸಿದೆ ದಿನಾಂಕ : 24/12/2020 ರಂದು ರಾತ್ರಿ 10-35 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ
ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಡೂರ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ:184/2020 ಕಲಂ: 279,337,304(A),338 IPC.
ಕು||ಭಿಮಾಂಬಿಕಾ ತಂದೆ ನಿಂಗಪ್ಪ ಕಮ್ಮಾರ ವಯಾ:19 ವರ್ಷ ಜಾತಿ:ಹಿಂದೂ ಮರಾಠ ಉದ್ಯೋಗ:ಮನೆಗೆಲಸ ಸಾ:ಬೆಂಚಿಹಳ್ಳಿ ತಾ||ಹಾವೇರಿ ಹಾಲಿ ವಸ್ತಿ ಅರಳೇಶ್ವರ ಇವಳು ದಿನಾಂಕ: 24/12/2020 ರಂದು ಮುಂಜಾನೆ 03 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗು ಹೇಳದೆ ಕೇಳದೆ ಮನೆಯಿಂದಾ ಹೋದವಳು ವಾಪಸ್ಸ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ
ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ಈವರೆಗೆ ತಮ್ಮ ಮಗಳಿಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಪತ್ತೆ ಮಾಡಿಕೊಡುವಂತೆ ಶಾರದಾ ರಾಮಣ್ಣ ಕಮ್ಮಾರ ಪಿರ್ಯಾದಿ
ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ತಡಸ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:24/2020 ವ್ಯಕ್ತಿ ಸಾವು.
ರಾಮನಗೌಡ ತಂದೆ ನಿರಂಜನಗೌಡ ಪಾಟೀಲ,
ವಯಾ- 26 ವರ್ಷ, ಜಾತಿ-ಹಿಂದೂ ಲಿಂಗವಂತ, ಉದ್ಯೋಗ- ಶೇತ್ಕಿ ಕೆಲಸ, ಸಾ|| ಕುನ್ನೂರ, ತಾ|| ಶಿಗ್ಗಾಂವ, ಜಿಲ್ಲಾ||ಹಾವೇರಿ, ಇವನು ವಿಪರೀತ ಸರಾಯಿ ಕುಡಿದು, ಅಮಲಿನಲ್ಲಿ ಎಲ್ಲಿಯೋ ಬಿದ್ದು, ಮುಖಕ್ಕೆ ಗಾಯಪೆಟ್ಟುಗಳನ್ನು ಮಾಡಿಕೊಂಡು, ಮನೆಗೆ ಬಂದು ಮನೆಯಲ್ಲಿ ತನ್ನ ತಂದೆ-ತಾಯಿಯೊಂದಿಗೆ ತಂಟೆ ಮಾಡಿಕೊಂಡು, ಮನೆಯ ಗೋಡೆಗೂ ಸಹ ಮುಖ ಹೊಡೆದುಕೊಂಡು ಗಾಯಪೆಟ್ಟು ಮಾಡಿಕೊಂಡು, ಆ ಗಾಯಗಳಿಂದಾಗಿಯೇ ದಿನಾಂಕ: 24/12/2020 ರಂದು ರಾತ್ರಿ 11-00 ದಿನಾಂಕ: 25/12/2020 ರಂದು ಬೆಳಗಿನ 04-00 ಘಂಟೆಯ ನಡುವಿನ ಅವಧಿಯಲ್ಲಿ ಕುನ್ನೂರ ಗ್ರಾಮದಲ್ಲಿ ತಮ್ಮ ವಾಸದ ಮನೆಯಲ್ಲಿ ಮರಣ ಹೊಂದಿರುತ್ತಾರೆ
ವಿನಃ ಅವನ ಮರಣದಲ್ಲಿ ಬೇರೆ ಏನು ಮತ್ತು ಯಾರ ಮೇಲು ಸಂಶಯವಿರುವುದಿಲ್ಲಾ ಅಂತಾ ವರದಿ ನೀಡಿದ್ದು
ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:27/2020 ಕಲಂ: 279,337,304(A),338 IPC.
ಫಕ್ಕೀರಗೌಡ ತಂದೆ ನಾಗನಗೌಡ ಹುತ್ತನಗೌಡ್ರ ವಯಾ : 35 ವರ್ಷ ಸಾ|| ಹಿರೇಮಲ್ಲೂರ ಪ್ಲಾಟ ಇತನು ದಿನಾಂಕ : 25-12-2020 ರಂದು ಮುಂಜಾನೆ 08.30 ಗಂಟೆಯಿಂದ 09.00 ಗಂಟೆ ನಡುವಿನ ಅವದಿಯಲ್ಲಿ ಹೊಲಕ್ಕೆ ನೀರು ಹಾಯಿಸಲು ಅಂತಾ ಹೋಗಿ ಬೋರವೆಲ ಮಶೀನಗೆ ವಿದ್ಯುತ ವಾಯರ ಜೋಡಿಸಲು ಹೋಗಿ ಬಲಗೈ ಎಬ್ಬರಳಿಗೆ ವಿದ್ಯುತ ವಾಯರ ತಾಗಿ ಶಾಕ ಹೊಡೆದು ಮರಣ ಹೊಂದಿರುತ್ತಾನೆ ವಿನಹ: ಮೃತನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ಮೃತನ ಅಣ್ಣ
ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:32/2020 ಕಲಂ: 279,337,304(A),338 IPC.
© 2017 Haveri District Police. All rights reserved